ಗತವೈಭವ-ಆಗಸ್ಟ್ 26,2019 ರ ಸಂಚಿಕೆ.
ಗುಪ್ತ ಸಾಮ್ರಾಜ್ಯದ ಅರಸ ಒಂದನೇ ಚಂದ್ರಗುಪ್ತನ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಗುಪ್ತ ಸಾಮ್ರಾಜ್ಯದ ಅರಸ ಒಂದನೇ ಚಂದ್ರಗುಪ್ತನ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಇಂದಿನ ಕಥೆಗಳು:೧ವ್ಯಾಪಾರೀತಂದೆ ಮಕ್ಕಳಿಗೆ ನೀಡಿದ ಸಲಹೆಗಳು. ವಾಚನಕಾರರು:ಶ್ರೀಯುತ ಗಂಗಾಧರ್ ಕೆ ಜಿ ೨ ದುರಹಂಕಾರಿ ಕಾಗೆ. ವಾಚನಕಾರರು:ಶ್ರೀಮತಿ ಪ್ರೇಮ ಶಿವಾನಂದ್. ೩. ದೋಣಿ: ವಾಚನಕಾರರು:ಶ್ರೀಮತಿ ಸರಸ್ವತಿ ಮೊಕಾಶಿ. ಪ್ರಸ್ತುತಿ:ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. ಧಾರವಾಡ.
ಭಾಗವಹಿಸಿದವರು:ಶ್ರೀಮತಿ ವಿನುತಾ ಹಂಚಿನಮನಿ, ಶ್ರೀಮತಿ ಉಮಾ ಭಾತಖಂಡೆ, ಶ್ರೀ ಅಕ್ಷಯ್ ಕುಮಾರ್ ಜೋಶಿ ,ಶ್ರೀಮತಿ ಕೃಷ್ಣ ಕೌಲಗಿ, ಶ್ರೀ ಸಂಪತ್ ಕೆ ವಿ, ಶ್ರೀಮತಿ ಸೀಮಾ ಕುಲಕರ್ಣಿ,ಶ್ರೀಯುತ ಸುನಿಲ್ ಅಗಡಿ. ಇಂದಿನ ಕವನಗಳು:ಗಝಲ್,ಹಿರಿಯ ನಾಗರಿಕರು,ಹೆಗ್ಗೋ ನೌನ್,ನಿವೇದನೆ,ಶ್ರಾವಣ,ಸೀರೆಯನುಟ್ಟ ನೀರೇ,ವಾಟ್ಸಪ್ಪ್ ಎಂಬ ಭೂತ.
ಅಸ್ಪೃಶ್ಯತೆ ಪಾಪವಲ್ಲವಾದರೆ ಜಗತ್ತಿನಲ್ಲಿ ಯಾವೂದೂ ಪಾಪವಲ್ಲ ಎಂದು ಹೇಳಿದ ಮಹಾನ್ ನಾಯಕ ಬಾಳಾಸಾಹೇಬ್ ದೇವರಸ್ ಇವರ ಕುರಿತ ಸೆಪ್ಟೆಂಬರ್ 11, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಮತಿ ಸುಮನ್ ದೇಸಾಯಿ ಇವರು ತಮ್ಮ ಲೇಖನ ಧಾರವಾಡ ನೆನಪಾಗೋದೇ ಹಿಂಗ ಇದರಾಗ ತಮ್ಮ ಧಾರವಾಡದ ಪ್ರೀತಿಯನ್ನು ಮತ್ತ ನೆನಪುಗಳನ್ನು ಸೊಗಸಾಗಿ ಹೊರಹೊಮ್ಮಿಸಿದ್ದಾರೆ ಕೇಳಿ, ಸೆಪ್ಟೆಂಬರ್11, 2019 ರ ಸಂಚಿಕೆ. ಪ್ರಸ್ತುತಿ:ವಿಜಯ ಇನಾಮದಾರ.
ಇಂದಿನ ಕಥೆಗಳು:೧.ಮಂತ್ರಿಯ ಆಯ್ಕೆ : ವಾಚನಕಾರರು: ಶ್ರೀಮತಿ ಪ್ರೇಮ ಶಿವಾನಂದ್. ೨.ಸೂರ್ಯ ಸತ್ತ : ವಾಚನಕಾರರು: ಶ್ರೀಮತಿ ದೀಪ. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ
ಇಂದಿನ ಸಂಚಿಕೆಯಲ್ಲಿ,ಕಥೆ,ಹಾಡು,ಭಾವಗೀತೆ,ಹಾಗೂ ನೇತ್ರದಾನದ ಕುರಿತು ಮಕ್ಕಳು ಪ್ರಸ್ತುತಪಡಿಸಿದ್ದಾರೆ. ಭಾಗವಹಿಸಿದ ಮಕ್ಕಳು:ಶಮಂತ್|ಆದರ್ಶ್|ಶ್ರೇಯಸ್|ಸಮೃದ್ಧ|ಮಹಾಂತೇಶ್|
ಕ್ರಿ ಶ 375 ರಿಂದ 414 ರ ವರೆಗೆ ಆಡಳಿತ ನಡೆಸಿದ 2 ನೇ ಚಂದ್ರಗುಪ್ತ ವಿಕ್ರಮಾದಿತ್ಯನ ಕುರಿತು ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ. ಪ್ರಸ್ತುತಿ:ಉಮಾ ಭಾತಖಂಡೆ.
ಜೋಗಿಯವರ ಲೇಖನ -ಕಥೆ,ಚಿತ್ರಕಥೆ,ಸಂಭಾಷಣೆ – ಸೆಪ್ಟೆಂಬರ್ 09,2019 ರ ಸಂಚಿಕೆ. ಲೇಖನ ಓದು: ಶ್ರೀಯುತ ಅಶೋಕ್ ಜೋಶಿ.