ಗತವೈಭವ-ಸಂಚಿಕೆ 50
ಇಂದಿನ ಸಂಚಿಕೆಯಲ್ಲಿ ಪಲ್ಲವರ ಕಾಲದ ಧರ್ಮ,ಸಾಹಿತ್ಯ,ಕಲೆ,ವಾಸ್ತುಶಿಲ್ಪ ಇವುಗಳ ಕುರಿತು ಕೇಳಿ 17.02.2019 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಇಂದಿನ ಸಂಚಿಕೆಯಲ್ಲಿ ಪಲ್ಲವರ ಕಾಲದ ಧರ್ಮ,ಸಾಹಿತ್ಯ,ಕಲೆ,ವಾಸ್ತುಶಿಲ್ಪ ಇವುಗಳ ಕುರಿತು ಕೇಳಿ 17.02.2019 ರ ಸಂಚಿಕೆಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಅನಿರೀಕ್ಷಿತವಾಗಿ ನಮ್ಮ ಧಾರವಾಡಕ್ಕೆ ಆಗಮಿಸಿದ ಕನ್ನಡ ಸಾಹಿತ್ಯ,ಸಂಸ್ಕೃತಿ ಬ್ಲಾಗ್ಸ್ ಪ್ರಾರಂಭಿಸಿದ ಡಾ.ಶ್ರೀವತ್ಸ ದೇಸಾಯಿ ಇವರ ಸಂದರ್ಶನ ಈ ಸಂಚಿಕೆಯಲ್ಲಿದೆ. ಸಂದರ್ಶಕರು:ವಿಜಯ ಇನಾಮದಾರ.
ಕುಹೂ ಕುಹೂ ಕೋಗಿಲೆ ಪುಸ್ತಕದಿಂದ ಆಯ್ದ ಪಂಜರದ ಗಿಳಿ ಕಥೆ ಬರೆದವರು,ಕೊಮೆರ್ಲಾ ಸತ್ಯನಾರಾಯಣ.-ಸಂಚಿಕೆ 16.2 .2020 ಪ್ರಸ್ತುತಿ:ಉಮಾ ಭಾತಖಂಡೆ.
ದಿನಾಂಕ 15.01.2020 ರಂದು ಪ್ರಸಾರಗೊಂಡ 55 ನೇ ಸಂಚಿಕೆಯಲ್ಲಿ ಖಗೋಳ ಶಾಸ್ತ್ರದ ಅತ್ಯದ್ಭುತ ಮೇಧಾವಿ ವರಾಹ ಮಿಹಿರನ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 15 .2 .2020 ರ ಸಂಚಿಕೆ 55 ಪ್ರಸ್ತುತ ವಿಷಯ “ನಗು ನಗು”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಧ್ವನಿ ಶೈಕ್ಷಣಿಕ ಸಂಸ್ಥೆಯ ವಾರಾಂತ್ಯದ ಕಥಾವಾಚನ ಸದಸ್ಯರಿಂದ ವಾಚಿಸಲ್ಪಡುವ ಕಥಾವಾಚನ ಕಾರ್ಯಕ್ರಮ15.02.2020 ರಂದು ಪ್ರಸಾರಗೊಂಡ ಸಂಚಿಕೆ-61ಈ ವಾರದ ಕಥೆಗಳು:೧. ಆ ಮ್ಯಾನ್ ವಿಥ್ ನೋ ಬ್ರೈನ್ ::ವಾಚನಕಾರರು:ಶಿವಾನಂದ ಹೊಂಬಳ ೨. ಮೋಡಗಳ ಜಗಳ::ವಾಚನಕಾರರು :ಸರಸ್ವತಿ ಮೊಕಾಶಿಪ್ರಸ್ತುತಿ:ಧ್ವನಿ ಸಂಪನ್ಮೂಲ ಕೇಂದ್ರ. ಧಾರವಾಡ
ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 14.2 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಶೈಲಜಾ ಮೈಸೂರ್.ಶ್ರೀಮತಿ ಪ್ರಭಾಶಾಸ್ತ್ರಿ, ಶ್ರೀಯುತ ರಾಜೇಂದ್ರಕುಮಾರ್ ಎಸ ಮಠ, ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಯುತ ಫ ಮಾನುಸಾಗರ್.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.
ಶ್ರೀಮತಿ ಗೌರಿ ಪ್ರಸನ್ನ ಇವರ ಹರಟೆಕಟ್ಟೆ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ -13.2.2020 ರ ಸಂಚಿಕೆ. ಪ್ರಸ್ತುತಿ:ಶ್ರೀಮತಿ ಗೌರಿ ಪ್ರಸನ್ನ.
ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಸಾಂಖ್ಯ ಯೋಗದ 19 ,20 ಹಾಗೂ 21 ಶ್ಲೋಕ ಮತ್ತು ಅದರ ವಿವರಣೆ. 13.02.2020 ರ ಸಂಚಿಕೆ. ಪ್ರಸ್ತುತಿ:ಉಮಾಭಾತಖಂಡೆ.