
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು -2022
11.7.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ದೀನದಯಾಳ್ ಉಪಾಧ್ಯಾಯ.ಪ್ರಸ್ತುತಿ:ಉಮಾ ಭಾತಖಂಡೆ.
11.7.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ದೀನದಯಾಳ್ ಉಪಾಧ್ಯಾಯ.ಪ್ರಸ್ತುತಿ:ಉಮಾ ಭಾತಖಂಡೆ.
27.7 .2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಮಹೇಶ್ ಮೊ ದೇಶಪಾಂಡೆ ಅವರೊಂದಿಗೆ ಅಣ್ಣುಗುರೂಜಿ ಅವರ ಕುರಿತು ಮಾತುಕತೆ .ಪ್ರಸ್ತುತಿ:ಉಮಾ ಭಾತಖಂಡೆ.
10.7.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಬಾಲಬಳಗ ಶಾಲೆ ಮಕ್ಕಳು.
ಭಾರತದ ಸ್ವಾತಂತ್ರ್ಯಸಂಗ್ರಾಮದ ಮರೆಯದ ಪುಟಗಳು – 9.7.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ದೇಶಭಕ್ತಿಗೀತೆಗಳು. ಪ್ರಸ್ತುತಿ:ಬಾಲಬಳಗ ಶಾಲೆ ಮಕ್ಕಳು.ಧಾರವಾಡ.
29.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ಚಾಪೇಕರ್ ಸಹೋದರರು.ಪ್ರಸ್ತುತಿ:ಉಮಾ ಭಾತಖಂಡೆ.
28.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:೧.ಉಮಾಬಾಯಿ ಕುಂದಾಪುರ. ಪ್ರಸ್ತುತಿ:ವೈದೇಹಿ ಪಾಟೀಲ್. ೨.ಸ್ವಾತಂತ್ರ್ಯ ಹೋರಾಟದಲ್ಲಿ ಜಾನಪದರ ಪಾತ್ರ .ಪ್ರಸ್ತುತಿ:ಆದರ್ಶ್ ರ್.
ಇಂದಿನ ವಿಷಯ:ಸಾಮಾನ್ಯ ಚರ್ಚೆ.ಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಮನೆ ಮನೆಯಲ್ಲಿ ನಡೆಯುವ ಸಾಮಾನ್ಯ ವಿಷಯಗಳ ಕುರಿತು ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
ಇಂದಿನ ವಿಷಯ:ಯೋಗ ಡೇಇದು ನಮ್ಮ ನಿಮ್ಮೆಲ್ಲರ ಮನೆ ಮನೆ ಮಾತು ಕೂಡ ಹೌದು. ಇಂದಿನ ಸಂಚಿಕೆಯಲ್ಲಿ ಯೋಗದ ಮಹತ್ವ, ಯೋಗದಿಂದ ಸ್ವಾಸ್ತ್ಯ ಜೀವನ ಈ ವಿಷಯವಾಗಿ ಸಹಜ ಹರಟೆಯನ್ನು ಆಲಿಸಿ.ಭಾಗವಹಿಸಿದವರು : ಶ್ರೀಯುತ ಅಶೋಕ್ ಜೋಶಿ ಹಾಗು ಶ್ರೀಮತಿ ಉಮಾ ಭಾತಖಂಡೆ.
27.6.2022 ರಂದು ಪ್ರಸಾರಗೊಂಡ ಸಂಚಿಕೆ.ವಿಷಯ:ದೇಶಭಕ್ತಿಗೀತೆಗಳುಪ್ರಸ್ತುತಿ:ಉಮಾ ಭಾತಖಂಡೆ.