Sounds

1101 Results / Page 25 on 123


Nage Girmit
close
  • 25

Nage Girmit

ನಗೆ ಗಿರ್ಮಿಟ್-ಸಂಚಿಕೆ 30

ಅಶೋಕ್ ಜೋಶಿ March 21, 2021

ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.21.03.2021 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ

Gamakasudha
close
  • 22

Gamakasudha

ಗಮಕಸುಧಾ-ಸಂಚಿಕೆ 17- “ದೂರ್ವಾಸ ವೃತ್ತಾಂತ”ಭಾಗ2

Gayatri Sardeshpande March 21, 2021

ದಿನಾಂಕ.21.03 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ದೂರ್ವಾಸ ವೃತ್ತಾಂತ”ಭಾಗ2 .ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Bhavapushpa
close
  • 27

Bhavapushpa

ಭಾವಪುಷ್ಪ-ಸಂಚಿಕೆ-107

ಉಮಾ ಭಾತಖಂಡೆ March 19, 2021

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 19.03 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು. ಶ್ರೀಮತಿ ಕೋಮಲ ವಸಂತ ಕುಮಾರ ,ಶ್ರೀಮತಿ ರಾಧಾ ಶ್ಯಾಮರಾವ್,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಸರೋಜಿನಿ ಪಡಸಲಗಿ,ಶ್ರೀಮತಿ ಸೀಮಾ ಕುಲಕರ್ಣಿ.ಶ್ರೀಮತಿ ಅಂಜಲಿ ಇಟ್ನಾಳ್.ಶ್ರೀಮತಿ ಅನುರಾಧ ಕುಲಕರ್ಣಿ,ಶ್ರೀಮತಿ […]

Sangaati Sampreeti
close
  • 25

Sangaati Sampreeti

ಸಂಗಾತಿ ಸಂಪ್ರೀತಿ-ಸಂಚಿಕೆ 5

ವಿದ್ಯಾಸಾಗರ್ ದೀಕ್ಷಿತ್ March 14, 2021

ಸಂಸಾರದ ಸಂಸ್ಕಾರವರಿತ ದಂಪತಿಗಳ ಯಶೋಗಾಥೆ …”ಸಂಗಾತಿ ಸಂಪ್ರೀತಿ” ಕಾರ್ಯಕ್ರಮ ಇದೀಗ ತಮ್ಮ ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ 14 .3 .2021 ರಂದು ನಡೆದ ಈ ಕಾರ್ಯಕ್ರಮದ ಅತಿಥಿ ದಂಪತಿಗಳು ಶ್ರೀಮತಿ ವಾಸುಕಿ ಮತ್ತು ಶ್ರೀಯುತ ವಿವೇಕ್ ಕಾತರಕಿ. ನಡೆಸಿಕೊಟ್ಟವರು ಶ್ರೀ ವಿದ್ಯಾಸಾಗರ ದೀಕ್ಷಿತ್ ಹಾಗೂ ಶ್ರೀಮತಿ ಯಶಸ್ವಿನಿ ಸವನೂರಮಠ.ಪ್ರಸ್ತುತಿ:ಶ್ರೀ ವಿದ್ಯಾಸಾಗರ ದೀಕ್ಷಿತ್

Gamakasudha
close
  • 6

Gamakasudha

ಗಮಕಸುಧಾ-ಸಂಚಿಕೆ 16- “ದೂರ್ವಾಸ ವೃತ್ತಾಂತ”ಭಾಗ-1

Gayatri Sardeshpande March 14, 2021

ದಿನಾಂಕ.14.03 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ “ದೂರ್ವಾಸ ವೃತ್ತಾಂತ”ಭಾಗ1 .ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Bhavapushpa
close
  • 23

Bhavapushpa

ಭಾವಪುಷ್ಪ-ಸಂಚಿಕೆ-106

ಉಮಾ ಭಾತಖಂಡೆ March 12, 2021

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 12.03 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು. ಶ್ರೀಮತಿ ಕೋಮಲ ವಸಂತ ಕುಮಾರ ,ಶ್ರೀಮತಿ ಮಾಲತಿ ಮುದಕವಿ,ಶ್ರೀಮತಿ ಅಶ್ವಿನಿ ಕಾಶಿಕರ್, ಶ್ರೀಮತಿ ಸರೋಜಿನಿ ಪಡಸಲಗಿ,ಶ್ರೀಮತಿ ಸೀಮಾ ಕುಲಕರ್ಣಿ.ಶ್ರೀಮತಿ ಅಂಜಲಿ ಇಟ್ನಾಳ್.ಪ್ರಸ್ತುತಿ:ಉಮಾ ಭಾತಖಂಡೆ.

Gatavaibhava
close
  • 25

Gatavaibhava

ಗತವೈಭವ-ಸಂಚಿಕೆ-88

ಉಮಾ ಭಾತಖಂಡೆ March 8, 2021

ದಿನಾಂಕ 08 .03 .2021 ರಂದು ಪ್ರಸಾರಗೊಂಡ ಗತವೈಭವ ಸಂಚಿಕೆಯಲ್ಲಿ, ಧಾರ್ಮಿಕ ಪಂಥಗಳು ಮತ್ತು ಶ್ರೀ ರಾಮಾನುಜಾಚಾರ್ಯರ ತತ್ವ ಕುರಿತು ಪ್ರಸಾರ ಮಾಡಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Sangaati Sampreeti
close
  • 36

Sangaati Sampreeti

ಸಂಗಾತಿ ಸಂಪ್ರೀತಿ-ಸಂಚಿಕೆ 4

ವಿದ್ಯಾಸಾಗರ್ ದೀಕ್ಷಿತ್ March 7, 2021

ಸಂಸಾರದ ಸಂಸ್ಕಾರವರಿತ ದಂಪತಿಗಳ ಯಶೋಗಾಥೆ …”ಸಂಗಾತಿ ಸಂಪ್ರೀತಿ” ಕಾರ್ಯಕ್ರಮ ಇದೀಗ ತಮ್ಮ ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ 7 .3 .2021 ರಂದು ನಡೆದ ಈ ಕಾರ್ಯಕ್ರಮದ ಅತಿಥಿ ದಂಪತಿಗಳು ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶ್ರೀಯುತ ಪ್ರಕಾಶ್ ದಲಬಂಜನ್. ನಡೆಸಿಕೊಟ್ಟವರು ಶ್ರೀ ವಿದ್ಯಾಸಾಗರ ದೀಕ್ಷಿತ್ ಹಾಗೂ ಶ್ರೀಮತಿ ಯಶಸ್ವಿನಿ ಸವನೂರಮಠ.ಪ್ರಸ್ತುತಿ:ಶ್ರೀ ವಿದ್ಯಾಸಾಗರ ದೀಕ್ಷಿತ್

Gamakasudha
close
  • 20

Gamakasudha

ಗಮಕಸುಧಾ-ಸಂಚಿಕೆ 15- “ಸೌಗಂಧಿಕ ಪುಷ್ಪ”ಭಾಗ 3

Gayatri Sardeshpande March 7, 2021

ದಿನಾಂಕ.07.03 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ”ಸೌಗಂಧಿಕ ಪುಷ್ಪ”ಭಾಗ 3 .ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಮತಿ ಶ್ರೀಲಕ್ಷ್ಮಿ ನಾಗಭೂಷಣ ಶಾಸ್ತ್ರೀ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.