Sounds

1101 Results / Page 23 on 123


Gamakasudha
close
  • 6

Gamakasudha

ಗಮಕಸುಧಾ-ಸಂಚಿಕೆ 21 ” ಪಾಶುಪತಾಸ್ತ್ರ”ಭಾಗ 3

Gayatri Sardeshpande April 18, 2021

ದಿನಾಂಕ.18.04 .2021 ರಂದು ಪ್ರಸಾರಗೊಂಡ “ಗಮಕಸುಧಾ”ಗಮಕವಾಚನ ಕಾರ್ಯಕ್ರಮದಲ್ಲಿ,ಇಂದು ಪ್ರಸಾರಗೊಂಡ ಕಥೆ – ಕುಮಾರವ್ಯಾಸಭಾರತದ ” ಪಾಶುಪತಾಸ್ತ್ರ”ಭಾಗ 3 .ಗಮಕ ವಾಚನ ಮಾಡಿದವರು ಶ್ರೀಮತಿ ಗಾಯತ್ರಿ ಸರದೇಶಪಾಂಡೆ ಹಾಗೂ ವ್ಯಾಖ್ಯಾನ ನೀಡಲಿದ್ದಾರೆ ಶ್ರೀಯುತ ಗುರುನಾಥ್ ಸರದೇಶಪಾಂಡೆ.ಪ್ರಸ್ತುತಿ:ಗಾಯತ್ರಿ ಸರ್ದೇಶಪಾಂಡೆ.

Bhavapushpa
close
  • 24

Bhavapushpa

ಭಾವಪುಷ್ಪ-ಸಂಚಿಕೆ-111

ಉಮಾ ಭಾತಖಂಡೆ April 16, 2021

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 16.04 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು. ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ಸುಧಾ ಜೋಶಿ,ಶ್ರೀಮತಿ ಉಮಾ ಭಾತಖಂಡೆ, ಶ್ರೀಮತಿ ಸರೋಜಿನಿ ಪಡಸಲಗಿ,ಶ್ರೀಮತಿ ಅಂಜಲಿ ಇಟ್ನಾಳ್,ಶ್ರೀಮತಿ ಸೀಮಾ ಕುಲಕರ್ಣಿ.ಪ್ರಸ್ತುತಿ:ಉಮಾ ಭಾತಖಂಡೆ.

Katha Samaya
close
  • 16

Katha Samaya

ಕಥಾಸಮಯ-ಸಂಚಿಕೆ 8 -.”ವಿಷವರ್ತುಲ”

Geetha B U April 15, 2021

ದಿನಾಂಕ 15.04.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ “ವಿಷವರ್ತುಲ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಲೇಖಕಿ ಶ್ರೀಮತಿ ಗೀತಾ ಬಿ ಯು.ಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು.

Geeta Bhavadhare
close
  • 20

Geetabhavadhare

ಗೀತಾಭಾವಧಾರೆ-ಸಂಚಿಕೆ 65

ಉಮಾ ಭಾತಖಂಡೆ April 15, 2021

ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 4 ಜ್ನ್ಯಾನಯೋಗದ 31 ,32 ಮತ್ತು 33 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಒಳಗೊಂಡಿದೆ.ಬನ್ನಿ ಆಲಿಸೋಣ.ಪ್ರಸಾರಗೊಂಡ ದಿನಾಂಕ:15.4.2021ಪ್ರಸ್ತುತಿ:ಉಮಾ ಭಾತಖಂಡೆ.

Sangaati Sampreeti
close
  • 39

Sangaati Sampreeti

ಸಂಗಾತಿ ಸಂಪ್ರೀತಿ-ಸಂಚಿಕೆ 6

ವಿದ್ಯಾಸಾಗರ್ ದೀಕ್ಷಿತ್ April 11, 2021

ಸಂಸಾರದ ಸಂಸ್ಕಾರವರಿತ ದಂಪತಿಗಳ ಯಶೋಗಾಥೆ …”ಸಂಗಾತಿ ಸಂಪ್ರೀತಿ” ಕಾರ್ಯಕ್ರಮ ಇದೀಗ ತಮ್ಮ ರೇಡಿಯೋಗಿರ್ಮಿಟ್ನಲ್ಲಿ.ದಿನಾಂಕ 11 .4 .2021 ರಂದು ನಡೆದ ಈ ಕಾರ್ಯಕ್ರಮದ ಅತಿಥಿ ದಂಪತಿಗಳು ಶ್ರೀಮತಿ ವಿಜಯಲಕ್ಷ್ಮಿ ಮತ್ತು ಶ್ರೀಯುತ ಉಮೇಶ್ ನಾಯಕ್. ನಡೆಸಿಕೊಟ್ಟವರು ಶ್ರೀ ವಿದ್ಯಾಸಾಗರ ದೀಕ್ಷಿತ್ ಹಾಗೂ ಶ್ರೀಮತಿ ಯಶಸ್ವಿನಿ ಸವನೂರಮಠ.ಪ್ರಸ್ತುತಿ:ಶ್ರೀ ವಿದ್ಯಾಸಾಗರ ದೀಕ್ಷಿತ್

Nage Girmit
close
  • 30

Nage Girmit

ನಗೆ ಗಿರ್ಮಿಟ್-ಸಂಚಿಕೆ 32

ಅಶೋಕ್ ಜೋಶಿ April 11, 2021

ಹಾಸ್ಯದ ರಸದೌತಣ ಇದೀಗ ನಿಮ್ಮ ರೇಡಿಯೋಗಿರ್ಮಿಟ್ನಲ್ಲಿ …ನಡೆಸಿಕೊಡುವವರು ಶ್ರೀಯುತ ಅಶೋಕ್ ಜೋಶಿ ಇವರು.11.04.2021 ರೆಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಶ್ರೀಯುತ ಅಶೋಕ್ ಜೋಶಿ

Bhavapushpa
close
  • 35

Bhavapushpa

ಭಾವಪುಷ್ಪ-ಸಂಚಿಕೆ-110

ಉಮಾ ಭಾತಖಂಡೆ April 9, 2021

ಭಾವನೆಗಳು, ಕಲ್ಪನೆಗಳು,ಅನುಭಾವಗಳು ಬರವಣಿಗೆಯ ರೂಪದಲ್ಲಿ ಹೊರಹೊಮ್ಮುವುದೇ ಕವಿತೆ. ಇಂಥ ಕವನಗಳ ವಾಚನ ಕಾರ್ಯಕ್ರಮ ಈ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದಿಂದ ನಡೆಯುವ ಜನ ಮೆಚ್ಚಿನ ಕಾರ್ಯಕ್ರಮ. ದಿನಾಂಕ 09.04 .2021 ರಂದು ಪ್ರಸಾರಗೊಂಡ ಸಂಚಿಕೆ.ಭಾಗವಹಿಸಿದ ಕವಿ ಹಾಗೂ ಕವಿತ್ರಿಯರು. ಶ್ರೀಮತಿ ಅಶ್ವಿನಿ ಕಾಶಿಕರ್,ಶ್ರೀಮತಿ ರಾಧಾ ಶ್ಯಾಮರಾವ್,ಶ್ರೀಮತಿ ಅನುರಾಧ ಕುಲಕರ್ಣಿ,,ಶ್ರೀಮತಿ ಸುಧಾ ಜೋಶಿ,ಶ್ರೀಮತಿ ಉಮಾ ಭಾತಖಂಡೆ, ಶ್ರೀಯುತ ಸುನಿಲ್ ಅಗಡಿ,ಶ್ರೀಮತಿ ಪ್ರೇಮಲೀಲ ಪತ್ತಾರ್,ಶ್ರೀಮತಿ ಕೋಮಲ ವಸಂತಕುಮಾರ್.ಪ್ರಸ್ತುತಿ:ಉಮಾ […]

Katha Samaya
close
  • 41

Katha Samaya

ಕಥಾಸಮಯ-ಸಂಚಿಕೆ 7 -.”ಪರಿಹಾರ “

Geetha B U April 8, 2021

ದಿನಾಂಕ 08.04.2021 ರಂದು ಶ್ರೀಮತಿ ಗೀತಾ ಬಿ ಯು ಇವರು ರಚಿಸಿರುವ ಕಥಾಸಂಕಲನದಿಂದ ಆಯ್ದ ಕಥೆ ” ಪರಿಹಾರ ” ಇಂದಿನ ಸಂಚಿಕೆಯಲ್ಲಿ ಪ್ರಸಾರ ಮಾಡಲಾಗಿದೆ. ವಾಚನ ಮಾಡಿದವರು ಪ್ರಸಿದ್ಧ ಕಲಾವಿಧರಾದಂತಹ ಶ್ರೀಮತಿ ಗೀತಾ ಬಿ ಯು.ಪ್ರಸ್ತುತಿ:ಶ್ರೀಮತಿ ಗೀತಾ ಬಿ ಯು.

Geeta Bhavadhare
close
  • 8

Geetabhavadhare

ಗೀತಾಭಾವಧಾರೆ-ಸಂಚಿಕೆ 64

ಉಮಾ ಭಾತಖಂಡೆ April 8, 2021

ಆತ್ಮೀಯ ಕೇಳುಗರೇ, ಇಂದಿನ ಗೀತಾಭಾವಧಾರೆ ಸಂಚಿಕೆಯಲ್ಲಿ ಅಧ್ಯಾಯ 4 ಜ್ನ್ಯಾನಯೋಗದ 28 ,29 ಮತ್ತು 30 ರ ಶ್ಲೋಕ ವಾಚನ ಹಾಗು ಅದರ ವಿವರಣೆಗಳನ್ನು ಒಳಗೊಂಡಿದೆ.ಬನ್ನಿ ಆಲಿಸೋಣ.ಪ್ರಸಾರಗೊಂಡ ದಿನಾಂಕ:8.4.2021ಪ್ರಸ್ತುತಿ:ಉಮಾ ಭಾತಖಂಡೆ.