
“ಅರವಿಂದ ಅಂಕಣ-“ಆಧ್ಯಾತ್ಮಿಕ ಕಾರ್ಪೊರೇಟ್ ಸಂಸ್ಕೃತಿ”
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 18 .5 .2019 ರ ಸಂಚಿಕೆ16 ಪ್ರಸ್ತುತ ವಿಷಯ-“ಆಧ್ಯಾತ್ಮಿಕ ಕಾರ್ಪೊರೇಟ್ ಸಂಸ್ಕೃತಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 18 .5 .2019 ರ ಸಂಚಿಕೆ16 ಪ್ರಸ್ತುತ ವಿಷಯ-“ಆಧ್ಯಾತ್ಮಿಕ ಕಾರ್ಪೊರೇಟ್ ಸಂಸ್ಕೃತಿ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಈ ಸಂಚಿಕೆಯಲ್ಲಿ ಅಮ್ಮ , ಮನದ ಸಾಲುಗಳು , ಕನ್ನಡ , ಅಡುಗೆ ಮನೆ ,ನಾವು ಹೀಗೆ , ಜೆ ಸಿ ಬಿ ದರ್ಬಾರ , ಇರಲಾರೆ ನಿನ್ನ ಬಿಟ್ಟು , ಬದುಕಬೇಕು ಹೀಗೆ , ಉಳಿದದ್ದು ಎಂಬ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸುವವರು : ಶ್ರೀ. ವಿಜಯ ಇನಾಮದಾರ | ಶ್ರೀ. ಅಜೀತ ಕಾಶಿಕರ್ ಶ್ರೀಮತಿ. ಉಮಾ ಭಾತಖಂಡೆ | ಶ್ರೀಮತಿ. ಅಶ್ವಿನಿ ಕಾಶಿಕರ್ ಶ್ರೀಮತಿ. ಇಂದುಮತಿ | ಶ್ರೀಮತಿ. […]
ವಿಷಯ : ಮದರ್ಸ್ ಡೇ ಕುರಿತು ಹರಟೆ ಆಲಿಸಿ ನಿಮ್ಮ ರೇಡಿಯೋ ಗಿರ್ಮಿಟ್ನಲ್ಲಿ ಪ್ರಸ್ತುತಿ: ಶ್ರೀಮತಿ ಗೌರಿಪ್ರಸನ್ನ
ತವರುಮನೆಯ ಸಿರಿ,ಪತಿಯ ಮನೆಯ ಶ್ರೀಮಂತಿಕೆಯ ವೈಭವ ಎಲ್ಲವನ್ನೂ ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿದ್ದ,ಸ್ವಾತಂತ್ರ್ಯ ವ್ಯಕ್ತಿತ್ವ ಹೊಂದಿದ್ದ ಮೇಡಂ ಭಿಕಾಜಿ ಕಾಮ ಇವರ ಕುರಿತ ಮೇ 15, 2019 ರ ಸಂಚಿಕೆ. ಪ್ರಸ್ತುತಿ:ಉಮಾ ಭಾತಖಂಡೆ.
ಈ ಸಂಚಿಕೆಯಲ್ಲಿ ನಂದಾ ಗಾರ್ಗೆ ಇವರು ಬರೆದಂತಹ “ಡರ್ನಾಕ್ಯ” ಕಥೆಯನ್ನು ಪ್ರಸಾರಗೊಳಿಸಲಾಗಿದೆ. ತನ್ನ ಸೊಸೆಯಂದಿರಾ ಇಚ್ಛೆ ಪೂರೈಸಲು ಅತ್ತೆ ಹೇಗೆ ಸಹಕರಿಸುತ್ತಾಳೆ ಎಂಬುದನ್ನು ನಂದಾಗಾರ್ಗೆ ಇವರು ರಸವತ್ತಾಗಿ ಬಿಂಬಿಸಿದ್ದಾರೆ. ಕೇಳಿ ಕಥೆ ಡರ್ನಾಕ್ಯ .ಪ್ರಸ್ತುತಿ ಶ್ರೀಮತಿ,ಉಮಾ ಭಾತಖಂಡೆ.
ಈ ಕಥೆಯಲ್ಲಿ ಸುಶೀಲ ಎಂಬ ಬುದ್ದಿವಂತ ಯುವತಿ ಮೂವರು ವರರನ್ನು ಪರೀಕ್ಷೆಗೆ ಒಳಪಡಿಸಿ ಅಂತಿಮವಾಗಿ ತನಗೆ ಯೋಗ್ಯವಾದ ವರನನ್ನ ಹೇಗೆ ವರಿಸಿದಳು ಎಂಬುದನ್ನು ಆಲಿಸಿರಿ.ಪ್ರಸ್ತುತಿ – ಶ್ರೀಮತಿ. ಉಮಾ ಭಾತಖಂಡೆ ಅವರು ವಾಚಿಸಿದಂತ ಜೀವನದ ಮೌಲ್ಯಗಳ ಶ್ರೇಷ್ಠತೆಯನ್ನ ತಿಳಿಸುವ ಕಥೆ – ಮೂವರು ವರರು..ಮೇ 12 , 2019 ರ ಸಂಚಿಕೆ
ಕಥೆಗಳು: ೧. ಜಾಣ ಆಮೆ – ಕಥಾ ವಾಚನಕಾರರು – ಶ್ರೀಯುತ,ಶಿವಾನಂದ್ ಹೊಂಬಾಳ್- ಎಲ್ಲರೂ ಹೆದರಿಸುತ್ತಾರೆ ಅದಕ್ಕೆ ಹೆದರಬಾರದು ಅಂತ ಈ ಕಥೆ ಹೇಳುತ್ತೆ ಕೇಳಿ ೨. ನೊಣದ ಮರೆವು : ಕಥಾವಾಚನಕಾರರು – ಸರಸ್ವತಿ ಮೊಕಾಶಿ – ನೊಣ ಏನು ಮರಿತು,ಅದರಿಂದ ಏನಾಯಿತು ತಿಳಿಯಬೇಕೇ ,ಹಾಗಾದರೆ ಈ ಕಥೆ ಕೇಳಿ. ೩. ಕುದುರೆ ಮತ್ತು ಸಿಂಹ : ಕಥಾವಾಚನಕಾರರು – ಪ್ರೇಮ ಶಿವಾನಂದ್. ಪ್ರಸ್ತುತಿ: ಧ್ವನಿ ಶೈಕ್ಷಣಿಕ ಸಂಸ್ಥೆ. […]
ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 11 .5 .2019 ರ ಸಂಚಿಕೆ15 ಪ್ರಸ್ತುತ ವಿಷಯ-“ಶೈಕ್ಷಣಿಕ ಸತ್ಸಂಗ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ
ಈ ಸಂಚಿಕೆಯಲ್ಲಿ ಬಾ ನಲ್ಲೆ ಮಧುಚಂದ್ರಕೆ, ಕಾರ್ಮುಗಿಲು ಮಳೆಯಾಗಿ ಸುರಿದಿತ್ತು , ಮಗುವಾಗಿದ್ದರೆ ಚೆನ್ನ , ನನ್ನವಳ ನೆನಪು , ನಾವೆಲ್ಲರೂ ಒಂದೇನಾ, ವಸಂತಾಗಮನ, ವಿಶ್ವ ನಗುವ ದಿನ ಎಂಬ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸಿದವರು : ಶ್ರೀ. ವಿಜಯ ಇನಾಮದಾರ | ಶ್ರೀ. ಅಜೀತ ಕಾಶಿಕರ್ ಶ್ರೀಮತಿ. ಉಮಾ ಭಾತಖಂಡೆ | ಶ್ರೀಮತಿ. ಅಶ್ವಿನಿ ಕಾಶಿಕರ್ ಶ್ರೀಮತಿ. ಇಂದುಮತಿ | ಶ್ರೀಮತಿ. ರಜನಿ ಕುಲಕರ್ಣಿ ಶ್ರೀಮತಿ. […]