Sounds

1101 Results / Page 112 on 123


Kalarava
close
  • 128

Kalarava

ಕಲರವ – ಜೂನ್ 18. 2019 ರ ಸಂಚಿಕೆ.

ಉಮಾ ಭಾತಖಂಡೆ June 18, 2019

ಈ ಕಾರ್ಯಕ್ರಮದಲ್ಲಿ ಮಕ್ಕಳು ಭಕ್ತಪ್ರಲ್ಹಾದ ಕುರಿತು ಓದು ಮತ್ತು ಭೂಮಿ ತಾಯಿ ಎಂಬ ಹಾಡು ಹಾಗು ರಾಣಿ ಚೆನ್ನಮ್ಮಳ ಬಗ್ಗೆ ಹೇಳಿದ್ದಾರೆ. ಭಾಗವಹಿಸುತ್ತಿರುವ ಮಕ್ಕಳು : ಶ್ರೇಯಸ್ ಆರ್ | ಆದರ್ಶ ಆರ್ | ನಚಿಕೇತ ಪಾಟೀಲ

Vishayadhare
close
  • 67

Vishayadhare

ವಿಷಯಧಾರೆ – ಜೂನ್ 17, 2019 ರ ಸಂಚಿಕೆ

ಅಶೋಕ್ ಜೋಶಿ June 17, 2019

ಬಸ್ಸಿನಲ್ಲಿ ಪ್ರಯಾಣಿಸುವಾಗ ಅಕಸ್ಮಾತಾಗಿ ಬಸ್ಸು ೧೨ ಗಂಟೆಗಟ್ಟಲೆ ಕೆಟ್ಟು ನಿಂತಾಗ ಪ್ರಯಾಣಿಕರಲ್ಲಿ ನಡೆಯುವ ಸಂಗತಿಗಳನ್ನು ಜೋಗಿ ಅವರು “ಬಸ್ಸು ಕೆಟ್ಟು ನಿಂತು ಹನ್ನೆರಡು ಗಂಟೆ” ಎಂಬ ಲೇಖನದ ಮೂಲಕ ಹೇಳಿದ್ದಾರೆ. ಶ್ರೀ. ಅಶೋಕ ಜೋಶಿ ಇವರು ಲೇಖನವನ್ನು ಓದುವ ಮೂಲಕ ಕೇಳುಗರಿಗೆ ತಲುಪಿಸಿದ್ದಾರೆ. ಇನ್ನೊಂದು ಲೇಖನ ಶ್ರೀಮತಿ. ನಂದಾ ಗಾರ್ಗೆ ಅವರು ಬರೆದಂತಹ “ನೀನೊಲಿದರೆ” ಎಂಬ ಲೇಖನವನ್ನು ಶ್ರೀಮತಿ. ಉಮಾ ಭಾತಖಂಡೆ ಅವರು ಓದುವ ಮೂಲಕ ಈ ಲೇಖನಕ್ಕೆ ಜೀವ […]

Chinnara Kathaguchcha
close
  • 116

Chinnara Kathaguchcha

ಚಿಣ್ಣರ ಕಥಾಗುಚ್ಛ – 1. ಪುರುಷ ದ್ವೇಷಿ | 2. ನೆರಳು

ಉಮಾ ಭಾತಖಂಡೆ June 16, 2019

ನಿಮಗಾಗಿ ಪ್ರಸಾರಗೊಳಿಸಲಾದ ಕಥೆಗಳು : ೧. ಪುರುಷ ದ್ವೇಷಿ – ಈ ಕಥೆಯಲ್ಲಿ ಚಂದ್ರಕೇತು ಪುರುಷ ದ್ವೇಷಿ ರಾಜಕುಮಾರಿಯನ್ನು ಹೇಗೆ ಮದುವೆ ಆಗುತ್ತಾನೆ ಅನ್ನೋದನ್ನು ನೀವೇ ಕೇಳಿ. ೨. ನೆರಳು – ಜನರ ಸಾಮರ್ಥ್ಯ ನೋಡಬೇಕು ಅವರ ಎತ್ತರ ಗಿಡ್ಡ ಅಲ್ಲ ಅಂತ ಈ ಕಥೆ ಹೇಳುತ್ತೆ ಕೇಳಿ ಆನಂದಿಸಿ . ಜೂನ್, 16, 2019 ರ ಸಂಚಿಕೆ. ಪ್ರಸ್ತುತಿ : ಉಮಾ ಭಾತಖಂಡೆ.

Aravinda Ankana
close
  • 25

Aravind Ankana

“ಅರವಿಂದ ಅಂಕಣ-“ಶಿಕ್ಷಕತರಬೇತಿ ಒಂದು ನೋಟ”

ಅರವಿಂದ್ ಕುಲ್ಕರ್ಣಿ June 15, 2019

ಶ್ರೀಯುತ ಅರವಿಂದ ಕುಲಕರ್ಣಿ ಇವರು ಬರೆದಂತಹ ಲಲಿತಪ್ರಬಂಧಗಳ ಓದು ಅವರದೇ ಧ್ವನಿ ಮುದ್ರಣದಲ್ಲಿ 15 .6 .2019 ರ ಸಂಚಿಕೆ 20 ಪ್ರಸ್ತುತ ವಿಷಯ-“ಶಿಕ್ಷಕತರಬೇತಿ ಒಂದು ನೋಟ”ಪ್ರಸ್ತುತಿ:ಶ್ರೀ ಅರವಿಂದ ಕುಲಕರ್ಣಿ

Kathaguchcha
close
  • 85

Kathaguchcha

ಕಥಾಗುಚ್ಛ – ಜೂನ್ 15, 2019 ರ ಸಂಚಿಕೆ.

ಧ್ವನಿ ಸಂಪನ್ಮೂಲ ಕೇಂದ್ರ June 15, 2019

ಇಂದಿನ ಕಥೆಗಳು: ೧. ಪಲಿತಾ ಎಂಬ ಇಲಿ . ವಾಚನಕಾರರು : ಗಂಗಾಧರ್ ಕೆ.ಜಿ ೨. ಸಿಂಹದ ಶಿಕ್ಷಣ. ವಾಚನಕಾರರು : ಸರಸ್ವತಿ ಮೊಕಾಶಿ. ಪ್ರಸ್ತುತಿ : ಧ್ವನಿ ಸಂಪನ್ಮೂಲ ಕೇಂದ್ರ. ಧಾರವಾಡ.

Bhavapushpa
close
  • 138

Bhavapushpa

ಭಾವಪುಷ್ಪ – ಜೂನ್, 14, 2019 ರ ಸಂಚಿಕೆ.

ಉಮಾ ಭಾತಖಂಡೆ June 14, 2019

ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ೧.ಶ್ರೀಯುತ, ವಿಜಯ್ ಇನಾಂದಾರ್. ೨.ಶ್ರೀಮತಿ,ಉಮಾ ಭಾತಖಂಡೆ ೩.ಶೀಮತಿ,ಸೀಮಾ ಕುಲ್ಕರ್ಣಿ ೪.ಶ್ರೀಮತಿ,ರಾಧಾ ಶ್ಯಾಮರಾವ್ ೫.ಶ್ರೀಮತಿ,ರಜನಿ ಕುಲ್ಕರ್ಣಿ ೬.ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ ೭.ಶೀಮತಿ,ಮಾಲತಿ ಮುದಕವಿ ೮.ಶ್ರೀಮತಿ,ಪ್ರಿಯಾ ದೀಕ್ಷಿತ್ ೯. ಶ್ರೀ ನಿತೀಶ್ ಡಂಬಳ್ ೧೦.ಅನುರಾಧ ಕುಲ್ಕರ್ಣಿ. ಇಂದಿನ ಕವಿತೆಗಳು : ತೊರೆ ಮತ್ತು ನಾನು, ಓ ಚಲಿಸುವ ಮೋಡಗಳೇ, ಹನಿಹನಿಸಿದ್ದು,ಬದುಕು ಬಣ್ಣ, ಒಲುಮೆ, ನನ್ನ ಮನೆ, ಬದುಕು, ಎಲ್ಲಿಹೋದವೋ ಅವು ಹುಡುಕಾಡುತಿರುವೆ, ಕಸದ ತೊಟ್ಟಿ, ಷೇಕ್ಸ್ಪೀಯರ್.

Nenapinokuli
close
  • 441

Nenapinokuli

ಧಾರವಾಡ ಹುಬ್ಬಳ್ಳಿ ನೆನಪಿನೋಕುಳಿ – 7. ಹುಬ್ಬಳ್ಳಿ ಒಂದು ಕಥೆ, ವ್ಯಥೆ

ವಿಜಯ್ ಇನಾಂದಾರ್ June 12, 2019

ಹುಬ್ಬಳ್ಳಿ ಒಂದು ಕಥೆ ವ್ಯಥೆ ಎಂಬ ಲೇಖನದಲ್ಲಿ ಶ್ರೀ. ರತ್ನಾಕರ ಕುಲಕರ್ಣಿ ಅವರು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆಗಿನ ಹುಬ್ಬಳ್ಳಿ ಮತ್ತು ಈಗಿನ ಬೆಳದ ಹುಬ್ಬಳ್ಳಿಗೆ ಎಷ್ಟೊಂದು ವ್ಯತ್ಯಾಸ ಮತ್ತು ತಮ್ಮ ಬಾಲ್ಯದ ದಿನಗಳಲ್ಲಿ ತಾವು ಸವಿದ ಆ ಸಂತೋಷಮಯ ಕ್ಷಣಗಳನ್ನು ಈ ಲೇಖನದಲ್ಲಿ ಬಿಚ್ಚಿಟ್ಟಿದ್ದಾರೆ. ತಮ್ಮ ಅನುಭವಗಳನ್ನು ತಮ್ಮ ಧ್ವನಿಯಲ್ಲಿಯೇ ವಾಚನ ಮಾಡುವ ಮೂಲಕ ವ್ಯಕ್ತ ಪಡಿಸಿದ್ದಾರೆ. ಜೂನ್ 12, 2019 ರ ಸಂಚಿಕೆ.