
ಕಥಾಸಾಗರ – ಗುಣವಂತಪ್ಪನ ಕ್ಷೌರದ ಪೆಟ್ಟಿಗೆ ಮತ್ತು ಗೋವಾ ಹೇರ್ ಕಟಿಂಗ್ ಸಲೂನ್
ಇಂದಿನ ಕಥಾಸಾಗರ ಕಾರ್ಯಕ್ರಮದಲ್ಲಿ ಶ್ರೀ ಟಿ ಎಸ ಗೊರವರ ವಿರಚಿತ ,ಕುದರಿ ಮಾಸ್ಟರ್ ಕಥಾ ಸಂಕಲನದಿಂದ ಆಯ್ದ ಕಥೆ ಗುಣವಂತಪ್ಪನ ಕ್ಷೌರದ ಪೆಟ್ಟಿಗೆ ಮತ್ತು ಗೋವಾ ಹೇರ್ ಕಟಿಂಗ್ ಸಲೂನ್ ಮೂಡಿಬಂದಿದೆ. ದಿನಾಂಕ:13 .10.2020 ರಂದು ಮೂಡಿಬಂದ ಸಂಚಿಕೆ 15ಪ್ರಸ್ತುತಿ:ವಿದ್ಯಾಸಾಗರ್ ದೀಕ್ಷಿತ್
Post comments
This post currently has no comments.