Bhavapushpa

90 Results / Page 10 on 10


Bhavapushpa
close
  • 40

Bhavapushpa

ಭಾವಪುಷ್ಪ – ಜೂನ್ 28, 2019 ರ ಸಂಚಿಕೆ.

ಉಮಾ ಭಾತಖಂಡೆ June 28, 2019

ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ಅಕ್ಷಯಕುಮಾರ ಜೋಶಿ , ನಿತೀಶ್ ಡಂಬಳ್, ಶ್ರೀಮತಿ,ರಜನಿ ಕುಲ್ಕರ್ಣಿ, ಶೀಮತಿ, ಅಶ್ವಿನಿ ಕಾಶಿಕರ್, ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಶೀಮತಿ,ಮಾಲತಿ ಮುದಕವಿ, ಶ್ರೀಮತಿ,ಉಮಾ ಭಾತಖಂಡೆ, ಶ್ರೀಮತಿ,ರಾಧಾ ಶ್ಯಾಮರಾವ್, ಶ್ರೀಮತಿ,ಪ್ರಿಯಾ ದೀಕ್ಷಿತ್ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು – ಕಲಿಸಿದ ಗುರುವೇ.., ಭಾವಪುಷ್ಪ, ಎಲ್ಲಿ ಜಾರಿತೋ ಮನವು.., ಗಂಡುಮೆಟ್ಟಿದ ನಾಡಿನವಳು, ಕಳೆದು ಹೋಗುವೆ, ಕರ್ಕೊಂಡು ಹೋಗ್ತಿನೋ.., ಮನ ನಲಿದಾಡಿದೆ.., ಮರೆತೆಯಾ ಕಂದಾ, ಪ್ರಗತಿ ಮತ್ತು […]

Bhavapushpa
close
  • 54

Bhavapushpa

ಭಾವಪುಷ್ಪ – ಜೂನ್ 21, 2019 ರ ಸಂಚಿಕೆ.

ಉಮಾ ಭಾತಖಂಡೆ June 21, 2019

ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ಶ್ರೀ ನಿತೀಶ್ ಡಂಬಳ್, ಶ್ರೀಮತಿ,ಉಮಾ ಭಾತಖಂಡೆ, ಶೀಮತಿ,ಮಾಲತಿ ಮುದಕವಿ, ಶೀಮತಿ, ಅಶ್ವಿನಿ ಕಾಶಿಕರ್, ಶೀಮತಿ,ಸೀಮಾ ಕುಲ್ಕರ್ಣಿ, ಶ್ರೀಮತಿ,ರಜನಿ ಕುಲ್ಕರ್ಣಿ, .ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಅಕ್ಷಯಕುಮಾರ ಜೋಶಿ, ಅನುರಾಧ ಕುಲ್ಕರ್ಣಿ. ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು – ಬೆಸುಗೆ, ಈ ಪ್ರೀತಿಯೇ ಹಾಗೆ, ಘಳಿಕೆ, ಹಣತೆ, ಹೊಸತನವು ಬೇಕು ಈ ಜೀವನಕೆ, ಮಳೆ, ನೀ ಎನ್ನ ತಂದೆ.., ನೆನಪಿನ ಅಲೆಗಳಲಿ.., ಸಂಗೀತಾ…,

Bhavapushpa
close
  • 138

Bhavapushpa

ಭಾವಪುಷ್ಪ – ಜೂನ್, 14, 2019 ರ ಸಂಚಿಕೆ.

ಉಮಾ ಭಾತಖಂಡೆ June 14, 2019

ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ೧.ಶ್ರೀಯುತ, ವಿಜಯ್ ಇನಾಂದಾರ್. ೨.ಶ್ರೀಮತಿ,ಉಮಾ ಭಾತಖಂಡೆ ೩.ಶೀಮತಿ,ಸೀಮಾ ಕುಲ್ಕರ್ಣಿ ೪.ಶ್ರೀಮತಿ,ರಾಧಾ ಶ್ಯಾಮರಾವ್ ೫.ಶ್ರೀಮತಿ,ರಜನಿ ಕುಲ್ಕರ್ಣಿ ೬.ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ ೭.ಶೀಮತಿ,ಮಾಲತಿ ಮುದಕವಿ ೮.ಶ್ರೀಮತಿ,ಪ್ರಿಯಾ ದೀಕ್ಷಿತ್ ೯. ಶ್ರೀ ನಿತೀಶ್ ಡಂಬಳ್ ೧೦.ಅನುರಾಧ ಕುಲ್ಕರ್ಣಿ. ಇಂದಿನ ಕವಿತೆಗಳು : ತೊರೆ ಮತ್ತು ನಾನು, ಓ ಚಲಿಸುವ ಮೋಡಗಳೇ, ಹನಿಹನಿಸಿದ್ದು,ಬದುಕು ಬಣ್ಣ, ಒಲುಮೆ, ನನ್ನ ಮನೆ, ಬದುಕು, ಎಲ್ಲಿಹೋದವೋ ಅವು ಹುಡುಕಾಡುತಿರುವೆ, ಕಸದ ತೊಟ್ಟಿ, ಷೇಕ್ಸ್ಪೀಯರ್.

Bhavapushpa
close
  • 150

Bhavapushpa

ಭಾವಪುಷ್ಪ – ಜೂನ್, 7, 2019 ರ ಸಂಚಿಕೆ

ಉಮಾ ಭಾತಖಂಡೆ June 7, 2019

ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ೧.ಶ್ರೀಯುತ, ವಿಜಯ್ ಇನಾಂದಾರ್. ೨.ಶ್ರೀಮತಿ,ಉಮಾ ಭಾತಖಂಡೆ ೩.ಶೀಮತಿ,ಸೀಮಾ ಕುಲ್ಕರ್ಣಿ ೪.ಶ್ರೀಮತಿ,ಇಂದುಮತಿ ರಾಘವೇಂದ್ರ ೫.ಶ್ರೀಮತಿ,ರಜನಿ ಕುಲ್ಕರ್ಣಿ ೬.ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ ೭.ಶೀಮತಿ,ಮಾಲತಿ ಮುದಕವಿ ೮.ಶ್ರೀಮತಿ,ಪ್ರಿಯಾ ದೀಕ್ಷಿತ್ . ಇಂದಿನ ಸಂಚಿಕೆಯಲ್ಲಿ ಪರಿಸರ ದಿನಾಚರಣೆಯ ನಿಮಿತ್ತ , ಪರಿಸರ ಸಂರಕ್ಷಣೆಯ ಕುರಿತ ಕವನಗಳು ಪ್ರಸಾರಗೊಂಡವು.

Bhavapushpa
close
  • 127

Bhavapushpa

ಭಾವಪುಷ್ಪ – ಮೇ 31, 2019 ರ ಸಂಚಿಕೆ.

ಉಮಾ ಭಾತಖಂಡೆ May 31, 2019

ಭಾವಪುಷ್ಪದ ಈ ಸಂಚಿಕೆಯಲ್ಲಿ, ಮುಂಗಾರು, ಶಾಲಾ ಅಂಗಳ, ನಿನ್ನ ನಗು, ಅಂಬಿಕಾತನಯ ದತ್ತ, ಮೋಡದಲ್ಲಿ ಚಲಿಸುವಾಸೆ, ಜವರಾಯನ ಕರೆ, ನೀನೊಮ್ಮೆ ಹಾಗೂ ಗೆಳತೀ ನನಗವರು ಹೇಳಲಿಲ್ಲ ಕವನಗಳು ಸೊಗಸಾಗಿ ಮೂಡಿ ಬಂದಿವೆ..ಭಾಗವಹಿಸಿದ ಕವಿ ಮನಗಳು:ಶ್ರೀಮತಿ, ರಾಧಾ ಶ್ಯಾಮರಾವ್, ಶ್ರೀಯುತ, ವಿಜಯ್ ಇನಾಂದಾರ್,:ಶ್ರೀಮತಿ ರಜನಿ ಕುಲ್ಕರ್ಣಿ, ಶ್ರೀಮತಿ,ಅಶ್ವಿನಿ ಕಾಷಿಕರ್,ಶ್ರೀಮತಿ, ಭಾಗ್ಯಶ್ರೀ ಅಗ್ನಿಹೋತ್ರಿ ಹಾಗೂ ಶ್ರೀಮತಿ, ಉಮಾ ಭಾತಖಂಡೆ, ನಿತೀಶ್ ಡಂಬಳ

Bhavapushpa
close
  • 91

Bhavapushpa

ಭಾವಪುಷ್ಪ ಮೇ 24. 2019 ರ ಸಂಚಿಕೆ.

ಉಮಾ ಭಾತಖಂಡೆ May 24, 2019

ಭಾವಪುಷ್ಪದ ೨೫ ನೇ ಸಂಚಿಕೆಯನ್ನು ಪೂರೈಸಿದ ಈ ಸಂಚಿಕೆಯಲ್ಲಿ ಮುಂಗಾರು, ಓ ಭಾವಪುಷ್ಪ, ಓ ತಾವರೆ, ಭಾವಪುಷ್ಪ, ಚಕ್ರವ್ಯೂಹ ,ಸುಂದರಾಂಗನ ಒಲವು, ರಂಗೋಲಿಯ ಚಿತ್ತಾರ, ಹಾಗೂ ಮಹಿಳಾದಿನಾಚರಣೆ ಎಂಬ ವಿಶೇಷ ಕವನಗಳನ್ನು ವಾಚಿಸಲಾಗಿದೆ. ಭಾಗವಹಿಸಿದ ಕವಿ ಮನಗಳು: ರಾಧಾ ಶ್ಯಾಮರಾವ್, ವಿಜಯ್ ಇನಾಂದಾರ್, ರಜನಿ ಕುಲ್ಕರ್ಣಿ, ಅಶ್ವಿನಿ ಕಷಿಕರ್, ಅಜಿತ್ ಕುಲ್ಕರ್ಣಿ, ಅನುರಾಧ ಕುಲ್ಕರ್ಣಿ, ಇಂದುಮತಿ ರಾಘವೇಂದ್ರ,ಶ್ಯಾಮಲಾ ಕುಲ್ಕರ್ಣಿ, ಮಾಲತಿ ಮುದಕವಿ ಹಾಗೂ ಉಮಾ ಭಾತಖಂಡೆ.

Bhavapushpa
close
  • 198

Bhavapushpa

ಭಾವಪುಷ್ಪ – ಮೇ 17, 2019 ರ ಸಂಚಿಕೆ

ಉಮಾ ಭಾತಖಂಡೆ May 17, 2019

ಈ ಸಂಚಿಕೆಯಲ್ಲಿ ಅಮ್ಮ , ಮನದ ಸಾಲುಗಳು , ಕನ್ನಡ , ಅಡುಗೆ ಮನೆ ,ನಾವು ಹೀಗೆ , ಜೆ ಸಿ ಬಿ ದರ್ಬಾರ , ಇರಲಾರೆ ನಿನ್ನ ಬಿಟ್ಟು , ಬದುಕಬೇಕು ಹೀಗೆ , ಉಳಿದದ್ದು ಎಂಬ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸುವವರು : ಶ್ರೀ. ವಿಜಯ ಇನಾಮದಾರ | ಶ್ರೀ. ಅಜೀತ ಕಾಶಿಕರ್ ಶ್ರೀಮತಿ. ಉಮಾ ಭಾತಖಂಡೆ | ಶ್ರೀಮತಿ. ಅಶ್ವಿನಿ ಕಾಶಿಕರ್ ಶ್ರೀಮತಿ. ಇಂದುಮತಿ | ಶ್ರೀಮತಿ. […]

Bhavapushpa
close
  • 200

Bhavapushpa

ಭಾವಪುಷ್ಪ -ಮೇ 10, 2019 ರ ಸಂಚಿಕೆ

ಉಮಾ ಭಾತಖಂಡೆ May 10, 2019

ಈ ಸಂಚಿಕೆಯಲ್ಲಿ ಬಾ ನಲ್ಲೆ ಮಧುಚಂದ್ರಕೆ, ಕಾರ್ಮುಗಿಲು ಮಳೆಯಾಗಿ ಸುರಿದಿತ್ತು , ಮಗುವಾಗಿದ್ದರೆ ಚೆನ್ನ , ನನ್ನವಳ ನೆನಪು , ನಾವೆಲ್ಲರೂ ಒಂದೇನಾ, ವಸಂತಾಗಮನ, ವಿಶ್ವ ನಗುವ ದಿನ ಎಂಬ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸಿದವರು : ಶ್ರೀ. ವಿಜಯ ಇನಾಮದಾರ | ಶ್ರೀ. ಅಜೀತ ಕಾಶಿಕರ್ ಶ್ರೀಮತಿ. ಉಮಾ ಭಾತಖಂಡೆ | ಶ್ರೀಮತಿ. ಅಶ್ವಿನಿ ಕಾಶಿಕರ್ ಶ್ರೀಮತಿ. ಇಂದುಮತಿ | ಶ್ರೀಮತಿ. ರಜನಿ ಕುಲಕರ್ಣಿ ಶ್ರೀಮತಿ. […]

Bhavapushpa
close
  • 108

Bhavapushpa

ಭಾವಪುಷ್ಪ – ಮೇ 03, 2019 ರ ಸಂಚಿಕೆ.

ಉಮಾ ಭಾತಖಂಡೆ May 3, 2019

ಈ ಸಂಚಿಕೆಯಲ್ಲಿ ಜೀವನ ಅಂದ್ರ ಏನು, ಮಹಿಳೆ , ಶ್ರೀ ಕೃಷ್ಣ , ಹನಿಗವನಗಳು, ಜೀವನದ ಮಜಲುಗಳು, ಕವಿ, ಓ ಕಮಲ ಎಂಬ ಸೊಗಸಾದ ಸ್ವ ರಚಿತ ಕವನಗಳು ಮೂಡಿ ಬಂದಿವೆ. ಭಾಗವಹಿಸಿದವರು- ೧. ರಜನಿ ಕುಲ್ಕರ್ಣಿ ೨. ಅಶ್ವಿನಿ ಕಾಶಿಕರ ೩. ಇಂದುಮತಿ ರಾಘವೇಂದ್ರ ೪. ವಿನೋದಿನಿ ಯರಗಟ್ಟಿ ೫. ಅಜಿತ್ ಕಾಶಿಕಾರ್ ೬. ಉಮಾ ಭಾತಖಂಡೆ.