
ಭಾವಪುಷ್ಪ – ಜೂನ್ 28, 2019 ರ ಸಂಚಿಕೆ.
ಕವನವಾಚನ ಕಾರ್ಯಕ್ರಮ ಭಾಗವಹಿಸಿದವರು : ಶ್ರೀಯುತ, ವಿಜಯ್ ಇನಾಂದಾರ್, ಅಕ್ಷಯಕುಮಾರ ಜೋಶಿ , ನಿತೀಶ್ ಡಂಬಳ್, ಶ್ರೀಮತಿ,ರಜನಿ ಕುಲ್ಕರ್ಣಿ, ಶೀಮತಿ, ಅಶ್ವಿನಿ ಕಾಶಿಕರ್, ಶ್ರೀಮತಿ,ಭಾಗ್ಯಶ್ರೀ ಅಗ್ನಿಹೋತ್ರಿ, ಶೀಮತಿ,ಮಾಲತಿ ಮುದಕವಿ, ಶ್ರೀಮತಿ,ಉಮಾ ಭಾತಖಂಡೆ, ಶ್ರೀಮತಿ,ರಾಧಾ ಶ್ಯಾಮರಾವ್, ಶ್ರೀಮತಿ,ಪ್ರಿಯಾ ದೀಕ್ಷಿತ್ ಈ ಸಂಚಿಕೆಯಲ್ಲಿ ಮೂಡಿಬಂದ ಕವನಗಳು – ಕಲಿಸಿದ ಗುರುವೇ.., ಭಾವಪುಷ್ಪ, ಎಲ್ಲಿ ಜಾರಿತೋ ಮನವು.., ಗಂಡುಮೆಟ್ಟಿದ ನಾಡಿನವಳು, ಕಳೆದು ಹೋಗುವೆ, ಕರ್ಕೊಂಡು ಹೋಗ್ತಿನೋ.., ಮನ ನಲಿದಾಡಿದೆ.., ಮರೆತೆಯಾ ಕಂದಾ, ಪ್ರಗತಿ ಮತ್ತು […]