• Home
  • keyboard_arrow_rightAuthor archive2020

ಉಮಾ ಭಾತಖಂಡೆ

536 Results / Page 34 on 60


Spandana
close
  • 196

Spandana

ಸ್ಪಂದನ – ಡಾ.ಜಯಂತ್ ಕಾಯ್ಕಿಣಿ ಸಂದರ್ಶನ

ಉಮಾ ಭಾತಖಂಡೆ January 28, 2020

ರೇಡಿಯೋ ಗಿರ್ಮಿಟ್ ಶೋತೃಗಳೇ, ನಿಮಗಾಗಿ “ಜಯಂತ್ ಕಾಯ್ಕಿಣಿ ಅವರ ರೇಡಿಯೋ ಸಂದರ್ಶನ- ಮರು ಪ್ರಸಾರ” – ರೇಡಿಯೋ ಗಿರ್ಮಿಟ್ನಲ್ಲಿ – ತಪ್ಪದೆ ಕೇಳಿರಿ.ಬುಧವಾರ -೫ ಫೆಬ್ರವರಿ ೨೦-ಭಾರತೀಯ ಸಮಯ ಸಾಯಂಕಾಲ ೮.೦೦ಸಂದರ್ಶಕರು – ಶ್ರೀಯುತ. ಲಕ್ಷ್ಮಿಕಾಂತ್ ಇಟ್ನಾಳ್. ಸಂದರ್ಶಕರ ಮಾತು: “ಸುಮಾರು ಒಂದೂ ಕಾಲು ಗಂಟೆಯ ಸುದೀರ್ಘ ಸಂದರ್ಶನ `ರೇಡಿಯೋ ಗಿರ್ಮಿಟ್’ ಗಾಗಿ. ನನಗೆ ತಿಳಿದ ಸಂಗತಿಗಳನ್ನು, ತಿಳಿಯದ ಸಂಗತಿಗಳನ್ನು ಅವರೊಂದಿಗೆ ಕೇಳುತ್ತ ಹೋದೆ, ಅವರು ಅದಕ್ಕುತ್ತರವಾಗಿ ಹೇಳುತ್ತಲೇ ಹೋದರು. […]

Bhavapushpa
close
  • 75

Bhavapushpa

ಭಾವಪುಷ್ಪ-ಸಂಚಿಕೆ-57

ಉಮಾ ಭಾತಖಂಡೆ January 24, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 24.1 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಶೈಲಜಾ ಮೈಸೂರ್.ಶ್ರೀಮತಿ ಪ್ರಭಾಶಾಸ್ತ್ರಿ, ಶ್ರೀಯುತ ಏನ್ ವಿ ರಮೇಶ್, ಶ್ರೀಮತಿ ಭಾಮತಿ ಜೋಶಿ,ಶ್ರೀಮತಿ ಮಾಲತಿ ಮುದಕವಿ,ಶ್ರೀಮತಿ ಯಶಸ್ವಿನಿ ಸವಣೂರ ಮಠ ,ಶ್ರೀಮತಿ ವಿನುತಾ ಹಂಚಿನಮನಿ.ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ.

Nenapinangala
close
  • 21

Nenapinangala

ನೆನಪಿನಂಗಳ -ಹರಗೋವಿಂದ್ ಖುರಾನಾ

ಉಮಾ ಭಾತಖಂಡೆ January 22, 2020

ದಿನಾಂಕ 22.01.2020 ರಂದು ಪ್ರಸಾರಗೊಂಡ 56 ನೇ ಸಂಚಿಕೆಯಲ್ಲಿ ವಿಜ್ನ್ಯಾನ ಕ್ಷೇತ್ರದಲ್ಲಿ ಅತ್ಯದ್ಭುತ ಸಾಧನೆ ಮಾಡಿದ ಹರಗೋವಿಂದ್ ಖುರಾನಾ ಸಾಧನೆ ಕುರಿತು ಹೇಳಲಾಗಿದೆ.ಪ್ರಸ್ತುತಿ:ಉಮಾ ಭಾತಖಂಡೆ.

Kalarava
close
  • 28

Kalarava

ಕಲರವ-21.1.2020 ರ ಸಂಚಿಕೆ-49

ಉಮಾ ಭಾತಖಂಡೆ January 21, 2020

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅನಾವರಣಗೊಳಿಸುವ ಮಕ್ಕಳ ಅಭಿರುಚಿ ಕಾರ್ಯಕ್ರಮ ಕಲರವಇಂದಿನ ಕಲರವದಲ್ಲಿ ಭಾಗವಹಿಸಿದ ಮಕ್ಕಳು:ಶ್ರೀಮಾಧವ ಜೋಶಿ:ಹಾಡು, ಶೀತಲ್ ಜೋಶಿ:ಸ್ವಾಮಿ ವಿವೇಕಾನಂದರ ಕುರಿತು,ಪುಣ್ಯನಾಥ:ಪದ್ಯ,ಅಭಯ:ಮಾಸ್ತಿ ಕನ್ನಡದ ಆಸ್ತಿ, ಆದರ್ಶ್:ಕಥೆ, ಶ್ರೇಯಸ್:ರಾಮನ ಭಜನೆ ಕೇಳಿ ಆನಂದಿಸಿ.ಪ್ರಸ್ತುತಿ:ಉಮಾ ಭಾತಖಂಡೆ.

Chinnara Kathaguchcha
close
  • 187

Chinnara Kathaguchcha

ಚಿಣ್ಣರ ಕಥಾಗುಚ್ಛ-ಪರಿಶ್ರಮದ ಫಲ ಹಾಗೂ ದಯವೇ ಧರ್ಮದ ಮೂಲವಯ್ಯ

ಉಮಾ ಭಾತಖಂಡೆ January 19, 2020

ಕುಹೂ ಕುಹೂ ಕೋಗಿಲೆ ಇದು ಮಕ್ಕಳ ನೀತಿ ಕಥಾ ಸಂಕಲನ ಇದರಿಂದ ಆಯ್ದ ಎರಡು ಕಥೆಗಳು ನಿಮಗಾಗಿ. ಪ್ರಸ್ತುತಿ:ಉಮಾ ಭಾತಖಂಡೆ

Bhavapushpa
close
  • 15

Bhavapushpa

ಭಾವಪುಷ್ಪ-ಸಂಚಿಕೆ-55

ಉಮಾ ಭಾತಖಂಡೆ January 17, 2020

ರೇಡಿಯೋಗಿರ್ಮಿಟ್ನ ಜನಮೆಚ್ಚಿನ ಕಾರ್ಯಕ್ರಮ ಭಾವಪುಷ್ಪ. ಉದಯೋನ್ಮುಖ ಕವಿಗಳ ವೇದಿಕೆ ಹಾಗೂ ಹಿರಿಯ ಕವಿಗಳ ಸಹಕಾರದೊಂದಿಗೆ ಮೂಡಿಬರುತ್ತಿರುವ ಕಾರ್ಯಕ್ರಮ. 17 .1 2020 ರ ಸಂಚಿಕೆ.ಇಂದಿನ ಭಾವಪುಷ್ಪದಲ್ಲಿ ಭಾಗವಹಿಸಿದ ಕವಿ ಮನಗಳು:ಶ್ರೀಯುತ ಸುನಿಲ್ ಅಗಡಿ, ಶ್ರೀಮತಿ ಉಮಾ ಭಾತಖಂಡೆ,ಶ್ರೀಮತಿ ಶೈಲಜಾ ಮೈಸೂರ್.ಶ್ರೀಮತಿ ಅಶ್ವಿನಿ ಕಾಶಿಕರ್, ಕುಮಾರಿ ಶ್ವೇತ ನಾಯಕ್, ಶ್ರೀ ಸಂಪತ್ ಕುಮಾರ್ ಕೆ ವಿ, ಶ್ರೀಮತಿ ಭಾಗ್ಯಶ್ರೀ ಜೋಶಿ, ಶ್ರೀಮತಿ ಪ್ರತಿಭಾ ಪಾಟೀಲ್,ಶ್ರೀಮತಿ ರಾಧಾ ಶ್ಯಾಮರಾವ್,ಪ್ರಸ್ತುತಿ:ಶ್ರೀಮತಿ ಉಮಾ ಭಾತಖಂಡೆ